ರೈತರ ಸಹಾಯಕ್ಕಾಗಿ ಸರ್ಕಾರದಿಂದ ವಿನೂತನವಾಗಿ ಬಿಡುಗಡೆ ಮಾಡಿರುವ "ರೈತ ಬೆಳೆ ಸಮೀಕ್ಷೆ - 2020-21 ಆ್ಯಪ್ ನ್ನು ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ಮಾನ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಶ್ರೀ ಕೆ.ಎಸ್. ಈಶ್ವರಪ್ಪ ರವರು ಹಾಗೂ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶ್ರೀ ಅಶೋಕ್ ನಾಯ್ಕ್ ರವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರಾದ ಶ್ರೀ ಎಂ ಎಸ್ ಮಹೇಂದ್ರನಾಥ್ ರವರು ಸ್ಥಳೀಯ ಮುಖಂಡರುಗಳು ಹಾಗೂ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ರೈತರ ಸಹಾಯಕ್ಕಾಗಿ ಸರ್ಕಾರದಿಂದ ವಿನೂತನವಾಗಿ ಬಿಡುಗಡೆ ಮಾಡಿರುವ "ರೈತ ಬೆಳೆ ಸಮೀಕ್ಷೆ - 2020-21 ಆ್ಯಪ್ ಅನ್ನು ಇಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರಾದ ಶ್ರೀ ಎಂ ಎಸ್ ಮಹೇಂದ್ರನಾಥ್ ರವರು ತಮ್ಮ ಗ್ರಾಮದಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು, ಸ್ಥಳೀಯ ರೈತ ಮುಖಂಡರುಗಳು ಉಪಸ್ಥಿತರಿರುವುದು.👆
ದಿನಾಂಕ 07-06-2020 ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರಾದ ಶ್ರೀ ಎಂ.ಎಸ್.ಮಹೇಂದ್ರನಾಥ್ ರವರು ಹಾವೇರಿ ಜಿಲ್ಲಾ ಕೃಷಿಕ ಸಮಾಜಕ್ಕೆ ಭೇಟಿ ನೀಡಿ ನೂತನ ಕಟ್ಟಡವನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಶ್ರೀ ಎಂ.ಹೆಚ್.ಪಾಟೀಲ್ ರವರು ಮತ್ತು ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರು ಇದ್ದರು.
ದಿನಾಂಕ:17/06/2020 ರಂದು ಆಡಳಿತ ಅಧ್ಯಕ್ಷರಾದ ಶ್ರೀ ಎಂ.ಎಸ್.ಮಹೇಂದ್ರನಾಥ್ ರವರು ನೂತನ ಕೃಷಿ ಭವನ ಕಟ್ಟಡಕ್ಕೆ ಭೇಟಿ ನೀಡಿ ಕಟ್ಟಡದ ಕಾಮಗಾರಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾಜಿ ಆಡಳಿತ ಅಧ್ಯಕ್ಷರಾದ ಶ್ರೀ ಬಿ.ಕೆ.ಮಂಜುನಾಥ ಗೌಡರವರು, ಹಾವೇರಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಶ್ರೀ ಎಂ.ಹೆಚ್.ಪಾಟೀಲ್ ರವರು ಇದ್ದರು.
Toll Free No: 18004254590
Toll Free No: 18004254590
Toll Free No: 18004254590
Toll Free No: 18004254590
Toll Free No: 18004254590
Toll Free No: 18004254590
ತಾ:23-12-2020 ರಂದು ಶಹಾಪುರ ತಾಲ್ಲೂಕು ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆ ಇವರುಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮ.
ಈ ಸಂದರ್ಭದಲ್ಲಿ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿರುವ ರೈತರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಅಡಳಿತ ಅಧ್ಯಕ್ಷರು ಹಾಗೂ ಯಾದಗಿರಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಶ್ರೀ ಬಸನಗೌಡ ಮಾಲಿ ಪಾಟೀಲ್ ಮರಕಲ್ ರವರು, ಶ್ರೀಮತಿ ದೇವಿಕಾರವರು,ಜ.ಕೃನಿ, ಶ್ರೀ ಗೌತಮ್ ರವರು, ಸಕೃನಿ, ಕೃಷಿ ಅಧಿಕಾರಿಗಳು, ಪ್ರಗತಿಪರ ರೈತರು ಮುಂತಾದವರು ಉಪಸ್ಥಿತರಿರುವರು.
ದಿನಾಂಕ:23-12-2020 ರಂದು ಕೃಷಿ ಇಲಾಖೆ, ಬೆಂಗಳೂರು ನಗರ ಜಿಲ್ಲಾ ಕೃಷಿಕ ಸಮಾಜ ಹಾಗೂ ಬೆಂಗಳೂರು ಉತ್ತರ, ಪೂರ್ವ ತಾಲ್ಲೂಕು ಕೃಷಿಕ ಸಮಾಜಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮ.
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಮಾಜಿ ಆಡಳಿತ ಅಧ್ಯಕ್ಷರು ಹಾಗೂ ಬೆಂಗಳೂರು ನಗರ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷರಾದ ಶ್ರೀ ಬಿ.ಕೆ.ಮಂಜುನಾಥ ಗೌಡರವರು, ಜಂಟಿ ಕೃಷಿ ನಿರ್ದೇಶಕರು ಹಾಗೂ ಅಧಿಕಾರಿ ಕಾರ್ಯದರ್ಶಿಗಳಾದ ಶ್ರೀ ಜಿ.ಎಸ್.ಜಯಸ್ವಾಮಿರವರು, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು, ವಿವಿಧ ತಾಲ್ಲೂಕಿನ ರೈತರು, ರೈತ ಮುಖಂಡರುಗಳು ಭಾಗವಿಸಿದ್ದರು.
ತಾ:23-12-2020 ರಂದು ರಾಣೆಬೆನ್ನೂರು ತಾಲ್ಲೂಕು ಕೃಷಿಕ ಸಮಾಜದ ವತಿಯಿಂದ ಏರ್ಪಡಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮ.
ತಾ:23-12-2020 ರಂದು ತುಮಕೂರು ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ಏರ್ಪಡಿಸಿದ್ದ ರೈತರ ದಿನಾಚರಣೆ ಕಾರ್ಯಕ್ರಮ
ಇಂದು ತುಮಕೂರು ಜಿಲ್ಲಾ ಕೃಷಿಕ ಸಮಾಜದ ನೂತನ ಜಿಲ್ಲಾ ಕೃಷಿ ಭವನ ಕಟ್ಟಡ ಉದ್ಘಾಟನಾ ಸಮಾರಂಭ ಹಾಗೂ ಜಿಲ್ಲಾ ಮಟ್ಟದ ಸಿರಿಧಾನ್ಯಗಳ ಹಬ್ಬ ಕಾರ್ಯಕ್ರಮವನ್ನು ಮಾನ್ಯ ಕೃಷಿ ಸಚಿವರಾದ ಶ್ರೀ ಬಿ ಸಿ ಪಾಟೀಲ್ ರವರು ಹಾಗೂ ಮಾನ್ಯ ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕರ್ನಾಟ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರಾದ ಶ್ರೀ ಎಂ.ಎಸ್. ಮಹೇಂದ್ರನಾಥ್ ರವರು, ರಾಜ್ಯ ಪ್ರತಿನಿಧಿಗಳಾದ ಶ್ರೀ ಜಿ.ಶಿವನಗೌಡರೂರವರು, ತುಮಕೂರು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಶ್ರೀ ಸಿ.ಪಾಪಣ್ಣರವರು, ರಾಜ್ಯಪ್ರತಿನಿಧಿಗಳಾದ ಶ್ರೀಮತಿ ಜಿ.ಕೆ.ಅನುಸೂಯ ಕಳಸೇಗೌಡ ರವರು, ಹಾವೇರಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಶ್ರೀ ಎಂ.ಹೆಚ್.ಪಾಟೀಲ್ ರವರು, ನಾಮ ನಿರ್ದೇಶಿತ ಸದಸ್ಯರಾದ ಶ್ರೀಮತಿ ಸಬಿಹಾ ಅಂಜುಮ್ ರವರು, ಜಂಟಿ ಕೃಷಿ ನಿರ್ದೇಶಕರು ತುಮಕೂರು ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸ್ಥಳೀಯ ರೈತ ಮುಖಂಡರುಗಳು ಉಪಸ್ಥಿತರಿದ್ದರು.
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ನೂತನ ಆಡಳಿತ ಅಧ್ಯಕ್ಷರಾದ ಶ್ರೀ.ಜಿ ಶಿವನಗೌಡ ರವರನ್ನು ಮಾನ್ಯ ಕೃಷಿ ಸಚಿವರು ಹಾಗೂ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷರಾದ ಆಡಳಿತ ಅಧ್ಯಕ್ಷರಾದ ಶ್ರೀ.ಬಿ.ಸಿ. ಪಾಟೀಲ್ ರವರು ಆಡಳಿತ ಅಧ್ಯಕ್ಷರಾಗಿ ಶ್ರೀ.ಜಿ. ಶಿವನ ಗೌಡ ರವರಿಗೆ ಅಧಿಕಾರ ವಹಿಸಿ ಸನ್ಮಾನಿಸಿದರು.
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ನೂತನ ಆಡಳಿತ ಅಧ್ಯಕ್ಷರಾದ ಶ್ರೀ.ಜಿ ಶಿವನಗೌಡ ರವರನ್ನು ಮಾನ್ಯ ಕೃಷಿ ಸಚಿವರು ಹಾಗೂ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷರಾದ ಆಡಳಿತ ಅಧ್ಯಕ್ಷರಾದ ಶ್ರೀ.ಬಿ.ಸಿ. ಪಾಟೀಲ್ ರವರು ಆಡಳಿತ ಅಧ್ಯಕ್ಷರಾಗಿ ಶ್ರೀ.ಜಿ. ಶಿವನ ಗೌಡ ರವರಿಗೆ ಅಧಿಕಾರ ವಹಿಸಿ ಸನ್ಮಾನಿಸಿದರು.
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ನೂತನವಾಗಿ ಆಡಳಿತ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಜಿ.ಶಿವನಗೌಡರವರು ಮೊದಲ ಬಾರಿಗೆ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಮಾಜಿ ಆಡಳಿತ ಅಧ್ಯಕ್ಷರು ಹಾಗೂ ಕಲಬುರಗಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಡಾ. ಸಿದ್ರಾಮಪ್ಪ ಪಾಟೀಲ್ ದಂಗಾಪುರರವರು, ರಾಜ್ಯಪ್ರತಿನಿಧಿ ಶ್ರೀಮತಿ ಜಿ.ಕೆ.ಅನುಸೂಯ ಕಳಸೇಗೌಡರವರು, ಹಾವೇರಿ ಜಿಲ್ಲಾ ಕೃಷಿಕ ಸಮಾಜದ ಸದಸ್ಯರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದರು.
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ನೂತನವಾಗಿ ಆಡಳಿತ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಜಿ.ಶಿವನಗೌಡರವರು ಮೊದಲ ಬಾರಿಗೆ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಮಾಜಿ ಆಡಳಿತ ಅಧ್ಯಕ್ಷರು ಹಾಗೂ ಕಲಬುರಗಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಡಾ. ಸಿದ್ರಾಮಪ್ಪ ಪಾಟೀಲ್ ದಂಗಾಪುರರವರು, ರಾಜ್ಯಪ್ರತಿನಿಧಿ ಶ್ರೀಮತಿ ಜಿ.ಕೆ.ಅನುಸೂಯ ಕಳಸೇಗೌಡರವರು, ಹಾವೇರಿ ಜಿಲ್ಲಾ ಕೃಷಿಕ ಸಮಾಜದ ಸದಸ್ಯರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದರು.
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ನೂತನವಾಗಿ ಆಡಳಿತ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಜಿ.ಶಿವನಗೌಡರವರು ಮೊದಲ ಬಾರಿಗೆ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಮಾಜಿ ಆಡಳಿತ ಅಧ್ಯಕ್ಷರು ಹಾಗೂ ಕಲಬುರಗಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಡಾ. ಸಿದ್ರಾಮಪ್ಪ ಪಾಟೀಲ್ ದಂಗಾಪುರರವರು, ರಾಜ್ಯಪ್ರತಿನಿಧಿ ಶ್ರೀಮತಿ ಜಿ.ಕೆ.ಅನುಸೂಯ ಕಳಸೇಗೌಡರವರು, ಹಾವೇರಿ ಜಿಲ್ಲಾ ಕೃಷಿಕ ಸಮಾಜದ ಸದಸ್ಯರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದರು.
ದಿನಾಂಕ 12-11-2021 ರಂದು ಏರ್ಪಡಿದ್ದ ಬೆಂಗಳೂರು GKVK ಕೃಷಿ ಮೇಳ-2021 ರ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರಾದ ಶ್ರೀ ಜಿ.ಶಿವನಗೌಡರು ಕಾರ್ಯಕ್ರಮ ಪ್ರಾಯೋಜಕತ್ವ ಅನುದಾನವನ್ನು ನೀಡುತ್ತಿರುವುದು. ಇವರೊಂದಿಗೆ ಡಾ.ಸಿದ್ರಾಮಪ್ಪ ಪಟೀಲ್ ಧಂಗಾಪುರ ರವರು, ಅಧ್ಯಕ್ಷರು, ಗುಲ್ಬರ್ಗ ಜಿಲ್ಲಾ ಕೃಷಿಕ ಸಮಾಜ. ಇವರು ಉಪಸ್ಥಿತರಿರುವರು. ಇದೇ ಸಂದರ್ಭಗಳಲ್ಲಿ ಸದರಿ ಆಹ್ವಾನಿತರನ್ನು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಯವರಾದ ಡಾ.ಎಸ್.ರಾಜೇಂದ್ರಪ್ರಸಾದ್ ರವರು ಸನ್ಮಾನಿಸಿದರು.
ದಿನಾಂಕ 12-11-2021 ರಂದು ಏರ್ಪಡಿದ್ದ ಬೆಂಗಳೂರು GKVK ಕೃಷಿ ಮೇಳ-2021 ರ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರಾದ ಶ್ರೀ ಜಿ.ಶಿವನಗೌಡರು ಕಾರ್ಯಕ್ರಮ ಪ್ರಾಯೋಜಕತ್ವ ಅನುದಾನವನ್ನು ನೀಡುತ್ತಿರುವುದು. ಇವರೊಂದಿಗೆ ಡಾ.ಸಿದ್ರಾಮಪ್ಪ ಪಟೀಲ್ ಧಂಗಾಪುರ ರವರು, ಅಧ್ಯಕ್ಷರು, ಗುಲ್ಬರ್ಗ ಜಿಲ್ಲಾ ಕೃಷಿಕ ಸಮಾಜ. ಇವರು ಉಪಸ್ಥಿತರಿರುವರು. ಇದೇ ಸಂದರ್ಭಗಳಲ್ಲಿ ಸದರಿ ಆಹ್ವಾನಿತರನ್ನು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಯವರಾದ ಡಾ.ಎಸ್.ರಾಜೇಂದ್ರಪ್ರಸಾದ್ ರವರು ಸನ್ಮಾನಿಸಿದರು.
ದಿನಾಂಕ 12-11-2021 ರಂದು ಏರ್ಪಡಿದ್ದ ಬೆಂಗಳೂರು GKVK ಕೃಷಿ ಮೇಳ-2021 ರ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರಾದ ಶ್ರೀ ಜಿ.ಶಿವನಗೌಡರು ಕಾರ್ಯಕ್ರಮ ಪ್ರಾಯೋಜಕತ್ವ ಅನುದಾನವನ್ನು ನೀಡುತ್ತಿರುವುದು. ಇವರೊಂದಿಗೆ ಡಾ.ಸಿದ್ರಾಮಪ್ಪ ಪಟೀಲ್ ಧಂಗಾಪುರ ರವರು, ಅಧ್ಯಕ್ಷರು, ಗುಲ್ಬರ್ಗ ಜಿಲ್ಲಾ ಕೃಷಿಕ ಸಮಾಜ. ಇವರು ಉಪಸ್ಥಿತರಿರುವರು. ಇದೇ ಸಂದರ್ಭಗಳಲ್ಲಿ ಸದರಿ ಆಹ್ವಾನಿತರನ್ನು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಯವರಾದ ಡಾ.ಎಸ್.ರಾಜೇಂದ್ರಪ್ರಸಾದ್ ರವರು ಸನ್ಮಾನಿಸಿದರು.